Hot News

ಜೀವ ರಕ್ಷಕ ಇಬ್ರಾಹಿಂ ಗಂಗೊಳ್ಳಿ

ವರ್ತಮಾನದ ಬದುಕಿನ ತುರ್ತು ಸಂದರ್ಭದಲ್ಲಿ ಮಾನವೀಯ ಕಳಕಳಿಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ, ಸಹಾಯ ಹಸ್ತ ಚಾಚುವ ಸಮಾಜ ಸೇವಕರು ನಮ್ಮ ನಿಮ್ಮ ನಡುವೆ ಸದ್ದಿಲ್ಲದೇ ತಮ್ಮ ಸಮಾಜ ಸೇವಾ ಕೈಂಕರ್ಯವನ್ನು ಮಾಡುತ್ತಿರುತ್ತಾರೆ, ಅಂತವರಲ್ಲಿ ಗಂಗೊಳ್ಳಿಯ ಅಪಧ್ಭಾಂದವ ಸಮಾಜ ಸೇವಕ ಇಬ್ರಾಹಿಂ ಒಬ್ಬರು. ಇಬ್ರಾಹಿಂರವರು ಹುಟ್ಟಿದ್ದು 1984 ರಂದು ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ M H ಮನೆತನದರಾಗಿರುವ ಇಬ್ರಾಹಿಂ ತಂದೆಯ ಹೆಸರು ಖಾಜಾ ವೈ ಸಾಹೇಬ್ ಕಳೆದ ಒಂಬತ್ತು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ತಾಯಿಯ ಹೆಸರು ಖೈರುನ್ನಿಸಾ ಶಾಬುದ್ದೀನ್ ಒಬ್ಬರು ಅಣ್ಣ ಇದ್ದಾರೆ ಇಬ್ರಾಹಿಂರವರಿಗೆ ಪತ್ನಿ ಮತ್ತು…

kundapuradotcom@gmail.com

ಸಾಸ್ತಾನ ಕೋಡಿತಲೆ ಶ್ರೀ ನಾಲ್ಕು ಪಾದ ಹೖಾಗೂಳಿ ದೈವಸ್ಥಾನದಲ್ಲಿ ನೆಲೆ ನಿಂತ ಕೋಳೆರಾಯನ ಅದ್ಭುತ ಕಾರಣಿಕ ಇತಿಹಾಸ

ಪಡುವಣ ಕಡಲಿನ ಸಾಂಗತ್ಯದಲ್ಲಿ ಸ್ವರ್ಣ ಮತ್ತು ಸೀತಾ ನದಿಗಳ ಸಂಗಮದಲ್ಲಿ ಪವಡಿಸಿರುವ ಕಾರಣಿಕ ದೈವಗಳ ಸಾನ್ನಿಧ್ಯವೇ ಉಡುಪಿ ಜಿಲ್ಲೆಯ ಸಾಸ್ತಾನ ಕೋಡಿತಲೆಯ ಶ್ರೀ ನಾಲ್ಕು ಪಾದದ ಹೖಾಗೂಳಿ ಹಾಗೂ ಕೋಳೆರಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ಮುಖ್ಯವಾಗಿ ಮೀನುಗಾರ ಖಾರ್ವಿ, ಮೊಗವೀರರು ಮತ್ತು ಬಿಲ್ಲವ ಸಮಾಜದ ಆರಾಧನ ಕೇಂದ್ರವಾಗಿರುವ ಈ ದೈವಸ್ಥಾನ ಅಪಾರ ಭಕ್ತರ ಅಭೂತಪೂರ್ವ ನಂಬಿಕೆಯ ಭಕ್ತಿಯ ನೆಲವೀಡು. ಈ ದೈವಸ್ಥಾನದ ಐತಿಹ್ಯ, ಸ್ಥಳಪುರಾಣ ಬಹಳ ಕೂತೂಹಲಕಾರಿಯಾಗಿದ್ದು ಹೈಗುಳಿ ದೈವದ ಪೌರಾಣಿಕ ಕಥನದೊಂದಿಗೆ ಕೋಳೆರಾಯ ದೈವದ ಐತಿಹಾಸಿಕ ಕಥೆಯೊಂದಿಗೆ ಮಿಳಿತಗೊಂಡಿದೆ. ಲೋಕ ಕಲ್ಯಾಣಕ್ಕಾಗಿ…

kundapuradotcom@gmail.com

ಕಾಷ್ಠಶಿಲ್ಪ ಕ್ಷೇತ್ರದಲ್ಲಿ ಮಿಂಚುತ್ತಿರುವ ಪ್ರತೀಕ್ ಗುಡಿಗಾರ್ ಕುಂದಾಪುರ

ದೈವಿಕ ಕಲಾಕೃತಿಗಳು ರೂಪುಗೊಳ್ಳಲು ಕಲಾವಿದನ ಮನಸ್ಸಿನ ಚಿತ್ತವೆಂಬ ಭಿತ್ತಿಯೊಳಗೆ ಶ್ರಧ್ದೆ ಮತ್ತು ಭಕ್ತಿಯ ದೃಢಸಂಕಲ್ಪವಿರಬೇಕು ಎಂದು ನುಡಿಯುತ್ತಾ ಮಾರಣಕಟ್ಟೆ ಹಬ್ಬದ ಪೂರ್ವಭಾವಿಯಾಗಿ ಶ್ರೀ ಬ್ರಹ್ಮಲಿಂಗೇಶ್ವರ ಮತ್ತು ಪರಿವಾರ ದೈವಗಳ ಮೂರ್ತಿಗಳಿಗೆ ಬಣ್ಣ ಬಳಿಯುವ ಪವಿತ್ರ ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಕುಂದಾಪುರದ ಕಾಷ್ಠಶಿಲ್ಪ ಕಲಾವಿದ ಪ್ರತೀಕ್ ಗುಡಿಗಾರರದ್ದು ವಂಶ ಪರಂಪರೆಯ ಕಲಾಸೇವೆ. ಇಂಜಿನಿಯರ್ ಪದವಿದಾರರಾಗಿರುವ ಪ್ರತೀಕ್ ಕೋವಿಡ್ ಸಂದರ್ಭದಲ್ಲಿ ತನ್ನ ತಂದೆ ನಿಧನದ ಬಳಿಕ ದೈವ ದೇವರುಗಳ ಕಾಷ್ಠಶಿಲ್ಪ ಕಲಾಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡರು. ಕರ್ನಾಟಕ ಕರಾವಳಿ ದೇವರು, ದೈವರಾಧನೆಗಳ ಅತೀವ ನಂಬಿಕೆಯ ಪುಣ್ಯಭೂಮಿ. ಇಲ್ಲಿ ಹಲವಾರು…

kundapuradotcom@gmail.com

ಹೆಮ್ಮಾಡಿ ಸೇವಂತಿಗೆ ಪ್ರಪ್ರಥಮವಾಗಿ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನ ಸಿರಿಮುಡಿಗೆ

ಕುಂದಾಪುರ ತಾಲೂಕಿನ ಹೆಮ್ಮಾಡಿ ಪರಿಸರದಲ್ಲಿ ಮಾತ್ರ ಬೆಳೆಯುವ ವಿಶಿಷ್ಟ ಸುವಾಸನೆಯ ಅಪರೂಪದ ಹೂವಿನ ಪ್ರಭೇದವೇ ಹೆಮ್ಮಾಡಿ ಸೇವಂತಿಗೆ. ಪ್ರಪ್ರಥಮವಾಗಿ ಶ್ರೀ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನಿಗೆ ಮಕರ ಸಂಕ್ರಾಂತಿ ಹಬ್ಬದಂದು ಸಮರ್ಪಿತವಾಗುವ ಹೆಮ್ಮಾಡಿ ಸೇವಂತಿಗೆ ಹೂವು ಪರಮ ಪಾವಿತ್ರ್ಯತೆಯ ದ್ಯೋತಕವಾಗಿದ್ದು ಶ್ರೀ ಬ್ರಹ್ಮಲಿಂಗೇಶ್ವರ ಸ್ವಾಮಿಯ ಪ್ರೀತ್ಯಾರ್ಥಕ್ಕೆಂದೇ ಹೆಮ್ಮಾಡಿ ಸೇವಂತಿಗೆ ಹೂವನ್ನು ಬೆಳೆಸುತ್ತಾರೆ ಎಂಬ ಜನಜನಿತ ನಂಬಿಕೆ ಇದೆ. ಹೆಮ್ಮಾಡಿ ಸುತ್ತಮುತ್ತಲ ಪ್ರದೇಶದ ದೇವಸ್ಥಾನ ಬೆಟ್ಟು, ಜಾಲಾಡಿ, ಸುಳ್ಸೆ, ಹರೆಗೋಡು, ಕಟ್ಟು, ಕಟ್ ಬೆಲ್ತೂರು ಮುಂತಾದ ಕಡೆ ಬೆಳೆಸುವ ಹೆಮ್ಮಾಡಿ ಸೇವಂತಿಗೆ ಬೆಳೆದ ದಿಕ್ಕು ಯಾವುದೇ ಇರಲಿ ಅರಳುವ…

kundapuradotcom@gmail.com

ಪ್ರಪಂಚದ ಏಕೈಕ ಜಲಾಧಿವಾಸ ಗುಡ್ಡಟ್ಟು ವಿನಾಯಕ

ಗುಡ್ಡಟ್ಟು ವಿನಾಯಕ ದೇವಸ್ಥಾನ ತೀರಾ ಅಪರೂಪದ ಒಂದು ಪ್ರಾಕೃತಿಕ ದೇವಾಲಯ, ಕಾಡು ಮೇಡುಗಳ ಹಾಗೂ ಹಸಿರು ಬಯಲಿನ ಮಧ್ಯದಲ್ಲಿರುವ ರಮಣೀಯವಾದ ಬೃಹತ್ ಬಂಡೆಯೇ ಇಲ್ಲಿಯ ವಿನಾಯಕನ ಆವಾಸಸ್ಥಾನ. ಬೃಹತ್ ಬಂಡೆಯಲ್ಲಿ ಪೂರ್ವಾಭಿಮುಖವಾಗಿ ತೆರೆದಿರುವ ಮಡುವಿನಲ್ಲಿ ಕಾಲು ಮಡಚಿ, ಸೊಂಡಿಲು ತಿರುಚಿ ಕುಳಿತಿರುವ ಡೊಳ್ಳು ಹೊಟ್ಟೆಯ ಸ್ವಯಂಭು ವಿಗ್ರಹವೇ ಇಲ್ಲಿಯ ಆರಾಧ್ಯದೇವ, ಸ್ವಯಂಭುವಿನಲ್ಲಿ ಬಹಳ ಸ್ಪಷ್ಟ ಆಕಾರ ಹೊಂದಿರುವ ಶ್ರೀ ದೇವರ ಮೂಲಬಿಂಬವು ಕಂಠ ಪ್ರಮಾಣದವರೆಗೆ ಸದಾ ನೀರಿನಲ್ಲಿ ಮುಳುಗಿರುವುದೇ ಇಲ್ಲಿನ ವಿಶೇಷ. ನಿಸರ್ಗ ಪ್ರಿಯರಿಗಂತು ಈ ಕ್ಷೇತ್ರ ರಮಣೀಯ. ಈ ದೇವಳವು ಯಾವ ಶತಮಾನಕ್ಕೆ…

kundapuradotcom@gmail.com
Advertisement
Ad imageAd image
Weather
22°C
Kundapura
clear sky
22° _ 22°
54%
3 km/h
Thu
32 °C
Fri
33 °C
Sat
30 °C
Sun
29 °C
Mon
29 °C

Follow US

ಯಾರು ಈ ಬಾರ್ಬರಿಕ..?

ಕುರುಕ್ಷೇತ್ರದ ಯುದ್ಧವನ್ನು ಒಂದೇ ಬಾಣದಲ್ಲಿ ಒಂದೇ ನಿಮಿಷದಲ್ಲಿ ಮುಗಿಸಿತ್ತೀನಿ ಅಂತ ಹೇಳಿದ ಮಹಾಶೂರ ಯಾರಿವನು ???…

ಮಂಥನದ ಕಾಲದಲ್ಲಿ ಸಮುದ್ರದಿಂದ ದೂರ ಉಳಿಯೋಣ

ವಾರವಿಡೀ ಕೆಲಸ ಮಾಡುವ ಮನುಷ್ಯ ವಾರಾಂತ್ಯಕ್ಕೆ ಒಂದು ದಿನ ರಜೆ ಬಯಸುತ್ತಾನೆ. ಒಬ್ಬ ವ್ಯಕ್ತಿ ರಜೆ…

ದೀಪಾವಳಿಯ ಆಕಾಶಗೂಡುಗಳ ಇತಿಹಾಸ

ದೀಪ ಬದುಕಿನ ಸಂಕೇತ ಪ್ರತಿಯೊಬ್ಬರಲ್ಲೂ ಅಂತರ್ಗತವಾಗಿರುವ ಜ್ಞಾನದೀವಿಗೆಯನ್ನು ಬೆಳಗಿಸುವ ಹಬ್ಬವೇ ದೀಪಾವಳಿ ದೀಪಾವಳಿ ಸಂದರ್ಭದಲ್ಲಿ ದೀಪಗಳ…

kundapuradotcom@gmail.com

ಸಕಲ ವರದಾಯಕ ಉದ್ಬವ ಗಣಪತಿ ದೇವಸ್ಥಾನ ನುಕ್ಯಾಡಿ ಅಂಪಾರು ಕುಂದಾಪುರ

ಕುಂದಾಪುರ ಹತ್ತು ಹಲವು ಪುಣ್ಯ ಕ್ಷೇತ್ರಗಳ ತವರೂರು. ಪುಣ್ಯ ಪ್ರದವಾದ ಪವಿತ್ರ ಧಾರ್ಮಿಕ ಕ್ಷೇತ್ರಗಳು ಕುಂದಾಪುರದ…

kundapuradotcom@gmail.com

ಕುಂದಾಪುರ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರ ಸಂಘ ದ 17 ನೇ ವಾರ್ಷಿಕೋತ್ಸವ

ಕುಂದಾಪುರ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರ ಸಂಘ ದ 17 ನೇ ವಾರ್ಷಿಕೋತ್ಸವವು ಅಧ್ಯಕ್ಷರಾದ ಶ್ರೀ…

kundapuradotcom@gmail.com

ತ್ರಾಸಿ-ಮರವಂತೆ ಕಡಲತೀರ ಸ್ವಚ್ಛತಾ ಕಾರ್ಯಕ್ರಮ

ಕಡಲತೀರದಲ್ಲಿ ನಗರೀಕರಣ ಹೆಚ್ಚಿದಂತೆ ಮಾಲಿನ್ಯ ಹೆಚ್ಚಾಗುತ್ತದೆ. ಇದರಿಂದಾಗಿ ಸಾಗರದ ನೈಸರ್ಗಿಕ ಜೀವಮಂಡಲದ ಮೇಲೆ ಒತ್ತಡ ಹೆಚ್ಚುತ್ತದೆ.…

kundapuradotcom@gmail.com

ಜಗವಂದಿತ ಆದಿಕವಿ ಮಹರ್ಷಿ ವಾಲ್ಮೀಕಿ

ಕಾಲಗರ್ಭದಲ್ಲಿ ಹುದುಗಿ ಹೋದ ಚರಿತ್ರೆಯನ್ನು ಆಧರಿಸಿ ಕಥೆ ಕಾವ್ಯ ರಚಿಸುವುದು ಕವಿ ಕೋವಿದರಿಗೆ ಕರಗತವಾದ ವಿದ್ಯೆ…

kundapuradotcom@gmail.com

ಸಾರ್ವಜನಿಕ ಗಣೇಶೋತ್ಸವಕ್ಕೆ ಮೆಸ್ಕಾಂ ಸುರಕ್ಷತಾ ಗೈಡ್‌ಲೈನ್ಸ್‌ ಬಿಡುಗಡೆ

ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮೆರವಣಿಗೆ, ವಿಸರ್ಜನೆ ವೇಳೆ ಸುರಕ್ಷತಾ ಕ್ರಮಗಳನ್ನು ಅನುಸರಿಸಿ, ವಿದ್ಯುತ್ ಅವಘಡಗಳು…

kundapuradotcom@gmail.com

Sponsored Content

Global Coronavirus Cases

Confirmed

65.10M

Death

6.60M

More Information: Covid-19 Statistics
error: Content is protected !!