Hot News

ಮುಸ್ಲಿಮರ ಪವಿತ್ರ ತಿಂಗಳು ರಂಜಾನ್: ಉಪವಾಸದ ಆತ್ಮಶುದ್ಧಿ ಮತ್ತು ಮಾನವೀಯ ಮೌಲ್ಯಗಳ ಸಂಭ್ರಮ

ವಿಶ್ವದಾದ್ಯಂತ ಮುಸ್ಲಿಮರು ಭಕ್ತಿಭಾವದಿಂದ ಆಚರಿಸುವ ಪವಿತ್ರ ತಿಂಗಳು ರಂಜಾನ್ . ಇಸ್ಲಾಮಿಕ್ ಚಂದ್ರಮಾನ ಕ್ಯಾಲೆಂಡರಿನ ಒಂಬತ್ತನೇ ತಿಂಗಳಾದ ರಂಜಾನ್ ಧಾರ್ಮಿಕ ಆಚರಣೆ, ಆತ್ಮನಿಗ್ರಹ ಹಾಗೂ ದಾನಧರ್ಮದ ಮೂಲಕ ವಿಶಿಷ್ಟ ಸ್ಥಾನ ಪಡೆದಿದೆ. ಈ ಅವಧಿಯಲ್ಲಿ ಮುಸ್ಲಿಂ ಸಮುದಾಯವು ಉಪವಾಸ, ಪ್ರಾರ್ಥನೆ ಮತ್ತು ಮಾನವೀಯ ಸೇವೆಗಳಲ್ಲಿ ತೊಡಗಿಸಿಕೊಂಡು ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತದೆ. ರಂಜಾನ್ ತಿಂಗಳಲ್ಲೇ ಪವಿತ್ರ ಗ್ರಂಥವಾದ ಕುರಾನ್ ಅವತರಣೆಯಾಗಿದೆ ಎಂದು ಇಸ್ಲಾಮಿಕ್ ಪರಂಪರೆ ಹೇಳುತ್ತದೆ. ಇದರಿಂದಾಗಿ ಈ ತಿಂಗಳು ಕುರಾನ್ ಪಠಣಕ್ಕೆ ಹಾಗೂ ಧಾರ್ಮಿಕ ಚಿಂತನೆಗೆ ವಿಶೇಷ ಮಹತ್ವ ಪಡೆದಿದೆ. ಮಸೀದಿಗಳಲ್ಲಿ ವಿಶೇಷ ತರಾವೀಹ್…

ದಕ್ಷಿಣ ಭಾರತದ ಏಕೈಕ ಸಾಂಪ್ರದಾಯಿಕವಾಗಿ ಆಚರಿಸಲ್ಪಡುವ ಕೊಂಕಣಿ ಖಾರ್ವಿ ಸಮಾಜದ ಸಂಭ್ರಮೋತ್ಸವ ಆಚರಣಿಯ ವೈಭವದ ” ಹೋಳಿ ಪೊರಬ್ “

ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳಿಂದಾಗಿ ಜಗತ್ತು ನಮ್ಮ ಊಹೆಗೂ ನಿಲುಕದಷ್ಟು ಸಂಕೀರ್ಣಗೊಂಡಿದೆ. ಈ ಸಂಕೀರ್ಣ ಜಗತ್ತಿನ ನಾಗಲೋಟಕ್ಕೆ ಹಲವು ಸಂಸ್ಕೃತಿ, ಆಚರಣೆಗಳು ನೇಪಥ್ಯಕ್ಕೆ ಸರಿದರೂ, ಕೆಲವು ಸಮಾಜದ ಸಂಸ್ಕೃತಿ ಆಚರಣೆಗಳು ಕಾಲದ ಪ್ರವಾಹದಲ್ಲಿ ಎಲ್ಲವನ್ನೂ ಎದುರಿಸಿ ಗಟ್ಟಿಯಾಗಿ ಬೇರೂರಿದೆ. ಕೊಂಕಣಿ ಖಾರ್ವಿ ಸಮಾಜದ ಹೋಳಿಹಬ್ಬದ ವೈಭವಪೂರ್ಣ ಆಚರಣೆಗಳು ಇಂದಿಗೂ ನಳನಳಿಸುತ್ತಿರುವುದು ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ. ಇಡೀ ದಕ್ಷಿಣ ಭಾರತದಲ್ಲಿಯೇ ಕುಂದಾಪುರ ಖಾರ್ವಿ ಸಮಾಜದ ಹೋಳಿಹಬ್ಬದ ಆಚರಣೆಯು ವೈಶಿಷ್ಟ್ಯಪೂರ್ಣವಾಗಿ ಗುರುತಿಸಲ್ಪಟ್ಟಿದ್ದು, ಸಾಂಸ್ಕೃತಿಕ ನೆಲೆಗಟ್ಟಿನ ಸಾಂಪ್ರದಾಯಿಕ ಆಚರಣೆಯಾಗಿ ವಿಧೇಯಿಸಲ್ಪಟ್ಟಿದ್ದೆ. ನಿರಂತರವಾಗಿ ಆರುದಿನಗಳ ಕಾಲ ಸಂಭ್ರಮ ಉಲ್ಲಾಸಗಳಿಂದ ನಡೆಯುವ ಹೋಳಿಹಬ್ಬದ…

ದಾಂಡೇಲಿ ದಟ್ಟಾರಣ್ಯದ ಕವಳಾ ಗುಹೆಯಲ್ಲಿ ಶಿವರಾತ್ರಿ ಸಂಭ್ರಮ

ಕರ್ನಾಟಕದ ದಟ್ಟ ಅರಣ್ಯದ ಮಡಿಲಲ್ಲಿ, ದಾಂಡೇಲಿ ಎಂಬ ಹೆಸರು ಕೇಳಿದಾಕ್ಷಣ ಹುಲಿ ಸಂರಕ್ಷಿತ ಪ್ರದೇಶಗಳು ನೆನಪಿಗೆ ಬರುತ್ತವೆ. ಆದರೆ, ಈ ವನ್ಯಧಾಮದ ಹೃದಯ ಭಾಗದಲ್ಲಿ ಪ್ರಕೃತಿ ಸೃಷ್ಟಿಸಿದ ಒಂದು ನಿಗೂಢ ವಿಸ್ಮಯ ಅಡಗಿದೆ. ಅದುವೇ ಕವಳ ಗುಹೆ. ಸಾವಿರಾರು ವರ್ಷಗಳಿಂದ ಮೌನವಾಗಿ, ತನ್ನೊಳಗೆ ಅದೆಷ್ಟೋ ಕಥೆಗಳನ್ನು, ರಹಸ್ಯಗಳನ್ನು ಹುದುಗಿಸಿಕೊಂಡು, ಹೊರ ಜಗತ್ತಿಗೆ ಕಾಣದಂತೆ ಭೂಮಿಯ ಗರ್ಭದಲ್ಲಿ ಅಡಗಿರುವ ಈ ಗುಹೆಗಳು, ಇಂದಿಗೂ ಹಲವು ಪ್ರಶ್ನೆಗಳಿಗೆ ಉತ್ತರ ನೀಡದೆ ನಿಗೂಢವಾಗಿಯೇ ಉಳಿದಿವೆ. ಇಲ್ಲಿ ಪ್ರತಿಯೊಂದು ಕಲ್ಲೂ ಶತಮಾನಗಳ ಇತಿಹಾಸವನ್ನು ಪಿಸುಗುಟ್ಟುತ್ತದೆ. ಈ ರಹಸ್ಯಮಯ ಲೋಕದೊಳಗೆ ಹೆಜ್ಜೆ…

kundapuradotcom@gmail.com

ಬಸ್ರೂರಿನ ಕಳೆದು ಹೋದ ಪ್ರಪಂಚ

ಬಸ್ರೂರಿನ ಕಳೆದು ಹೋದ ಪ್ರಪಂಚ: ಪ್ರಾಚೀನ ಬಂದರಿನ ಕಥೆಗಳು ಕಳೆದುಹೋದ ಪ್ರಪಂಚದ ಪಿಸುಮಾತುಗಳು ಇಂದು, ಬಸ್ರೂರು ಸಮಯವೆ ನಿಧಾನಗೊಂಡ ಸ್ಥಳದಂತೆ ಭಾಸವಾಗುತ್ತಿದೆ ಸುತ್ತಲಿನ ತೆಂಗಿನ ಮರಗಳು ದೇವಳದ ಕಡೆಗೆ ತಂಪಾದಗಾಳಿಯನ್ನು ಬೀಸುತ್ತವೆ, ದೇವಾಲಯದ ಗಂಟೆಗಳು ಮೃದುವಾಗಿ ಪ್ರತಿಧ್ವನಿಸುತ್ತವೆ ಮತ್ತು ಮಹಾಲಿಂಗೇಶ್ವರ ದೇವಾಲಯವು ಒಂದು ನಿರ್ಗಳ ಶಾಂತಮೌನದಲ್ಲಿ ನಿಂತಿದೆ. ಇಂದು ಹೀಗಿರುವ ಈ ಗ್ರಾಮವು ಒಂದು ಕಾಲದಲ್ಲಿ ಭಾರತದ ಪಶ್ಚಿಮ ಕರಾವಳಿಯಲ್ಲಿ ಅತ್ಯಂತ ಜನನಿಬಿಡ ಬಂದರುಗಳಲ್ಲಿಒಂದಾಗಿತ್ತು ಎಂಬುದರ ಕಿಂಚಿತ್ತು ಸುಳಿವು ಇಲ್ಲಿ ಇಲ್ಲ. ಬಸ್ರೂರಿನ ಕಳೆದುಹೋದ ಪ್ರಪಂಚವನ್ನು ಪರಿಚಯಿಸುವ ಐದು ಸತ್ಯಗಳು ಇಲ್ಲಿವೆ. 1. ಜಾಗತಿಕ…

kundapuradotcom@gmail.com

ಕುಂದಾಪುರ ಮಾರಿ ಜಾತ್ರೆ , ಕುಂದಾಪುರ ನಗರ ಕಾಯುವ ದೇವತೆ ಶ್ರೀ ಮಹಾಕಾಳಿ

ಗ್ರಾಮದೇವತೆಗಳು ಪರಿಸರದ ಮಂದಿಯ ಜೀವನದಲ್ಲಿ ಅನಾದಿಕಾಲದಿಂದಲೂ ಹಾಸುಹೊಕ್ಕಾಗಿ ಬೆರೆತು ಬಂದಿರುವ ಧಾರ್ಮಿಕ ಬದುಕಿನ ಒಂದು ಭಾಗವಾಗಿ ಅನಾವರಣಗೊಳ್ಳುತ್ತಾರೆ. ದೇವತೆಗಳಿಲ್ಲದೇ ಜನರು ಯಾವುದನ್ನೂ ಆರಂಭಿಸುವುದಿಲ್ಲ. ಇಡೀ ಪರಿಸರದ, ಸಮಾಜದ ಐಕ್ಯತೆ, ಸಾಮರಸ್ಯದ ಜೀವಾಳ ಈ ದೇವತೆಯೇ ಆಗಿರುತ್ತದೆ. ದೇವತೆಯ ಆರಾಧನಾ ಕ್ರಮಗಳಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಆಚರಣಾ ಕ್ರಮಗಳು ಕಾಲಘಟ್ಟದಲ್ಲಿ ರೂಪಾಂತರಗೊಂಡು ಸ್ವಾತ್ವಿಕತೆಯ ಸ್ವರೂಪ ಪಡೆದುಕೊಂಡಿರುವುದನ್ನು ನಾವು ಗಮನಿಸಬಹುದಾಗಿದೆ. ಈ ನೆಲೆಗಟ್ಟಿನಲ್ಲಿ ವಿಸ್ತ್ರತವಾಗಿ ಅವಲೋಕಿಸಿದಾಗ ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ಅಮ್ಮನವರ ದಿವ್ಯ ಸಾನಿಧ್ಯದಲ್ಲಿ ವಿಜೃಂಭಣೆಯಿಂದ ಎರಡು ದಿನಗಳ ಕಾಲ ಆಚರಿಸಲ್ಪಡುವ ಮಾರಿಪೂಜೆ, ಮಾರಿಹಬ್ಬವು ವೈವಿಧ್ಯಮಯ…

kundapuradotcom@gmail.com
Advertisement
Ad imageAd image
Weather
31°C
Kundapura
scattered clouds
31° _ 31°
60%
5 km/h
Wed
31 °C
Thu
32 °C
Fri
32 °C
Sat
31 °C
Sun
31 °C

Follow US

ಕೋಡಿತಲೆಯಲ್ಲಿ ಮೂರನೇ ವಾರದ ಹಸಿರು ಜೀವ ಅಭಿಯಾನ

ಕೋಡಿತಲೆಯಲ್ಲಿ ಮೂರನೇ ವಾರದ ಹಸಿರು ಜೀವ ಅಭಿಯಾನ ಕೋಡಿಕನ್ಯಾನ ಗ್ರಾಮ ಪಂಚಾಯತ್ ನೇತ್ರತ್ವದಲ್ಲಿ, ಗೀತಾನಂದ ಫೌಂಡೇಶನ್…

ಗುಜರಿ ವ್ಯಾಪಾರ to ಸಿನಿಮಾ ನಿರ್ದೇಶಕ ಯಾಕೂಬ್ ಗುಲ್ವಾಡಿ

1990 ರಲ್ಲಿ ಯಾಕೂಬ್ ಖಾದರ್ ರವರು12 ವರ್ಷದವನಿದ್ದಾಗ ಕುಂದಾಪುರದಲ್ಲಿರುವ ತನ್ನ ತಂದೆ ಅಬ್ದುಲ್ ಖಾದರ್ ಬ್ಯಾರಿಯವರ…

kundapuradotcom@gmail.com

ನಶಿಸಿ ಹೋದ ಪಿಟ್ಲಿ ಜಾನಪದ ಆಟಿಕೆಯ ಅನನ್ಯ ನೆನಪು….

ತೊಂಬತ್ತರ ದಶಕದ ತನಕ ಕೃಷ್ಣಾಷ್ಟಮಿ ಪರ್ವಕಾಲದಲ್ಲಿ ಪ್ರಚಲಿತದಲ್ಲಿದ್ದ ಬಿದಿರಿನ ಆಟಿಕೆಯೇ ಪಿಟ್ಲಿ. ಕುಂದಾಪುರ ಭಾಗದಲ್ಲಿ ಪಿಟ್ಲಿ…

kundapuradotcom@gmail.com

ಹೆಮ್ಮಾಡಿ ಸೇವಂತಿಗೆ ಪ್ರಪ್ರಥಮವಾಗಿ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನ ಸಿರಿಮುಡಿಗೆ

ಕುಂದಾಪುರ ತಾಲೂಕಿನ ಹೆಮ್ಮಾಡಿ ಪರಿಸರದಲ್ಲಿ ಮಾತ್ರ ಬೆಳೆಯುವ ವಿಶಿಷ್ಟ ಸುವಾಸನೆಯ ಅಪರೂಪದ ಹೂವಿನ ಪ್ರಭೇದವೇ ಹೆಮ್ಮಾಡಿ…

kundapuradotcom@gmail.com

ಶ್ರೀ ಕ್ಷೇತ್ರ ಜಪ್ತಿ ಜಂಬೂಕೇಶ್ವರ ದೇವಸ್ಥಾನ ಪಿತೃಸದ್ಗತಿ ಕಾರ್ಯಕ್ಕೆ ಗೋಕರ್ಣದಷ್ಟೇ ಪ್ರಸಿದ್ಧ, ಕಾಶಿಯಷ್ಟೇ ಪುಣ್ಯಪ್ರದ

ಪದ್ಮಪುರಾಣದಲ್ಲಿ ವಿದಿತವಾದಂತೆ ಕುಂದಾಪುರ ತಾಲೂಕಿನ ಜಪ್ತಿ ಗ್ರಾಮದ ಶ್ರೀ ಜಂಬೂಕೇಶ್ವರ ದೇಗುಲವು ಪಿತೃಸದ್ಗತಿ ಮತ್ತು ಪ್ರೇತಮೋಕ್ಷಾದಿ…

ಸಮುದ್ರಗರ್ಭದಲ್ಲಿ ನೀಲಿಕಲ್ಲುಗಳ ಬೇಟೆ ಜಲಸ್ಥಂಭನ ವಿದ್ಯೆಯ ಸಾಹಸಗಾಥೆ

ಜೀವಜಗತ್ತಿನ ಮೂಲಸೆಲೆಯಾದ ಸಾಗರ ಸಮುದ್ರಗಳಲ್ಲಿ ಅಗಣಿತವಾದ ಜಲಚರಗಳಿವೆ ಇವುಗಳಲ್ಲಿ ಕಪ್ಪೆಚಿಪ್ಪಿನ ಪ್ರಭೇಧವಾದ ನೀಲಿಕಲ್ಲುಗಳು ಪ್ರಮುಖವಾಗಿದೆ ಸಮುದ್ರದ…

kundapuradotcom@gmail.com

ಇಡೀ ಜಗತ್ತಿನಲ್ಲೇ ಏಕೈಕ ರಕ್ತಚಂದನ ಮೂರ್ತಿ ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವರು

ಸಾಧಾರಣ 14ನೇ ಶತಮಾನದಲ್ಲಿ ಗೋವಾ ಪ್ರಾಂತ್ಯದಲ್ಲಿ ಕೊಂಕಣಿ ಹಿಂದೂ ಜನರು ಪೋರ್ಚ್ಗೀಸರ ದಬ್ಬಾಳಿಕೆಯಿಂದ ಮತಾಂತರದ ಭೀತಿಗೆ…

ಮರಣದ ಸುಳಿವು ನೀಡದೆ ಜೀವ ಸೆಳೆವ ಅಳಿವೆಗಳು

ದಡದಲ್ಲಿ ನಿಂತು ನೋಡುವವನಿಗೆ ಕಡಲು ಮುದ ನೀಡುತ್ತದೆ ಕಡಲಲೆಗಳ ಮೇಲಿಂದ ಬೀಸಿ ಬರುವ ಕುಳಿರ್ಗಾಳಿ ನವಿರಾಗಿ…

Sponsored Content

Global Coronavirus Cases

Confirmed

65.10M

Death

6.60M

More Information: Covid-19 Statistics
error: Content is protected !!